ಯಕ್ಷಗಾನ ಕಲಾರಂಗದ 89ನೆಯ ಮನೆ ಹಸ್ತಾಂತರ.
ಕಳೆದ ಏಳು ವರ್ಷಗಳಿಂದ ಶ್ರೀವಾಣಿ ಪ್ರೌಢಶಾಲೆ, ನಡೂರು ಇಲ್ಲಿ ಕನ್ನಡ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸುರೇಂದ್ರ ನಾಯ್ಕ್ (ಎಂ.ಎ, ಬಿಎಡ್) ಇವರಿಗೆ ಕುಂದಾಪುರ ತಾಲೂಕಿನ ಕೊಡ್ಲಾಡಿಯಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀ ಬ್ರಹ್ಮಲಿಂಗೇಶ್ವರ’ವನ್ನು 23.02.2026 ರಂದು ಪ್ರಾಯೋಜಕರಾದ ಬೆಂಗಳೂರಿನ ಎಸ್. ವೆಂಕಟೇಶ್-ನಂದಾ ವೆಂಕಟೇಶ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ರವರು, ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸಗಳು ಅನ್ಯರ ಊಹೆಗೂ ನಿಲುಕದು. ಇಂತಹ ಕಾರ್ಯಗಳನ್ನು ಮಾಡುತ್ತಾ ಅದರಲ್ಲಿ ಎಷ್ಟು ಪರಿಣತರಾಗಿದ್ದಾರೆಂದರೆ […]
ಯಕ್ಷಗಾನ ಕಲಾರಂಗದ 89ನೆಯ ಮನೆ ಹಸ್ತಾಂತರ. Read More »


