ವಿದ್ಯಾಪೋಷಷಕ್ 59 ಮನೆ ಹಸ್ತಾಂತರ.
ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ನ ಪ್ರಥಮ ಪಿಯುಸಿಯ ವಿದ್ಯಾರ್ಥಿ ಸಾತ್ವಿಕ್ ವೈ. ಪೂಜಾರಿ ಇವನಿಗೆ ಉಡುಪಿ ಕಲ್ಯಾಣಪುರದ ಕೆಳನೇಜಾರಿನಲ್ಲಿ ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಹರಿಶ್ಚಂದ್ರ ಇವರು, ಸುಮಾರು ಎರಡೂವರೆ ದಶಕಗಳ ಕಾಲ ತನಗೆ ಆಶ್ರಯ ನೀಡಿ,ಬೆಳೆಸಿದ ಉಡುಪಿಯ “ಮಿತ್ರ ಸಮಾಜ”ದ ಸಂಸ್ಥಾಪಕರಾದ ಕೀರ್ತಿಶೇಷ ಎನ್. ಗೋಪಾಲ ಹೊಳ್ಳ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸತ್ಯಭಾಮ ಹೊಳ್ಳ ಇವರ ಗೌರವಾರ್ಥ ನಿರ್ಮಿಸಿದ ನೂತನ ಮನೆ “ಸತ್ಯಸದನ” ರಂದು 16.12.2024 ಉದ್ಘಾಟನೆಗೊಂಡಿತು. ಡಾ.ಹರಿಶ್ಚಂದ್ರ ಅವರು […]
ವಿದ್ಯಾಪೋಷಷಕ್ 59 ಮನೆ ಹಸ್ತಾಂತರ. Read More »