ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ 63ನೇ ಮನೆಯ ಉದ್ಘಾಟನೆ
ಯಕ್ಷಗಾನ ಕಲಾರಂಗದ 63ನೇ ಮನೆಯ ಉದ್ಘಾಟನೆ.30-01-2025ರಂದು ಬೈಂದೂರು ತಾಲೂಕಿನ ಅರೆಶಿರೂರಿನ ವಿದ್ಯಾ ಪೋಷಕ್ ವಿದ್ಯಾರ್ಥಿಗಳಾದ, ದ್ವಿತೀಯ ಪಿಯುಸಿ ಓದುತ್ತಿರುವ ರಶ್ಮಿತಾ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿ ರಕ್ಷತ್ ಇವರಿಗೆ ಉಡುಪಿ ಗೋಪಾಲಪುರದ ಉದ್ಯಮಿಗಳಾದ ಅರವಿಂದ ಆರ್. ನಾಯಕ್ ಇವರು ತಮ್ಮ ಮಾವ ರೈತಬಂಧು ಶಿವಪುರ ಸುಬ್ಬಣ್ಣ ನಾಯಕ್ ಸ್ಮರಣಾರ್ಥ ಮತ್ತು ಅತ್ತೆ ಇಂದಿರಾ ಎಸ್. ನಾಯಕ್ ಇವರ ಗೌರವಾರ್ಥ ನಿರ್ಮಿಸಿದ 63ನೇ ಮನೆ “ಇಂದಿರಾ ನಿಲಯ”ವನ್ನು ಶ್ರೀಮತಿ ಇಂದಿರಾ ಎಸ್. ನಾಯಕ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷ […]
ವಿದ್ಯಾಪೋಷಕ್ ಯಕ್ಷಗಾನ ಕಲಾರಂಗದ 63ನೇ ಮನೆಯ ಉದ್ಘಾಟನೆ Read More »