ವಿದ್ಯಾಪೋಷಕ್ ವಿದ್ಯಾರ್ಥಿಗಳ ಸಮಾಲೋಚನಾ ಸಭೆ.
ಇಂಜಿನೀಯರ್, ಸ್ನಾತಕೋತ್ತರ ಮತ್ತು ಇತರೆ ವಿಭಾಗಗಳಲ್ಲಿ ಕಲಿಯುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿಗಳ ಒಂದು ದಿನದ ಸಮಾಲೋಚನಾ ಸಭೆಯು ದಿನಾಂಕ 28.07.2024 ರಂದು ಸಂಸ್ಥೆಯ ಐ.ವೈ.ಸಿ ಸಭಾಂಗಣದಲ್ಲಿ ಜರಗಿತು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಯು. ಎಸ್. ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು. ಸಮಾಲೋಚನಾ ಸಭೆಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಯು.ಸಿ.ನಿರಂಜನರ ನೇತೃತ್ವದ ತಂಡದಲ್ಲಿ ನಿವಿಯಸ್ ಸೊಲ್ಯೂಷನ್ಸ,ಉಡುಪಿ ಇದರ ಮೆನೇಜರ್ ಪವಿತ್ರಾ, MUTBI ಮಣಿಪಾಲ್ನ ಮ್ಯಾನೇಜರ್ ಮಲ್ಲೇಶ್ ಕುಮಾರ್ ಎಸ್., ಎಂ.ಐ.ಟಿಯ ಉಪನ್ಯಾಸಕರಾದ , ಚೇತನಾ ಪೂಜಾರಿ, ದುಂಡೇಶ್ […]
ವಿದ್ಯಾಪೋಷಕ್ ವಿದ್ಯಾರ್ಥಿಗಳ ಸಮಾಲೋಚನಾ ಸಭೆ. Read More »