ವಿದ್ಯಾಪೋಷಕ್ ಒಂದು ದಿನದ ಶೈಕ್ಷಣಿಕ ಶಿಬಿರ.
ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್ ನ ದ್ವಿತೀಯ ಪಿ.ಯು.ಸಿ.ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಶಿಬಿರ ಇಂದು(23-5-2023) ಸಾಲಿಗ್ರಾಮ ದೇವಳದ ಜ್ಞಾನ ಮಂದಿರದಲ್ಲಿ ಜರಗಿತು. ನಿರ್ದೇಶಕರಾಗಿ ಹುಬ್ಬಳ್ಳಿಯ ಮೈ ಲೈಫ್ ಮುಖ್ಯಸ್ಥರಾದ ಪ್ರವೀಣ್ ಗುಡಿಯವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈಗಾಗಲೇ ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಡಾ.ಶ್ರುತಕೀರ್ತಿಯವರು ಮುಂದಿನ ನಡೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಸಿ.ಎ. ಮಾಡಲು ಸಂಕಲ್ಪಿಸಿದ ವಿದ್ಯಾರ್ಥಿಗಳಿಗೆ ಸಿಎ. ಪ್ರದೀಪ ಜೋಗಿಯವರು ಸೂಕ್ತ ಸಲಹೆ ನೀಡಿದರು.ಶ್ರೀ ಗುರುನರಸಿಂಹ ದೇವಳದ ಆಡಳಿತ […]
ವಿದ್ಯಾಪೋಷಕ್ ಒಂದು ದಿನದ ಶೈಕ್ಷಣಿಕ ಶಿಬಿರ. Read More »







