ವಿದ್ಯಾಪೋಷಕ್ ಶೈಕ್ಷಣಿಕ ಸಮಾವೇಶ
ಉಡುಪಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಚಕ್ ನ ಇಂಜಿನಿಯರ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಸಮಾವೇಶ ಆಗಸ್ಟ್ 27, 2023 ಭಾನುವಾರ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಂಗಣದಲ್ಲಿ ಜರಗಿತು. ಖ್ಯಾತ ಅಂಕಣಕಾರ, ಲೇಖಕ ಡಾ. ಬಿ ಭಾಸ್ಕರ್ ರಾವ್, ಡಾ. ಎಂ. ಆರ್. ಹೆಗಡೆ, ರಘುರಾಜ್ ರಾವ್, ಪ್ರವೀಣ್ ವಿ. ಗುಡಿ, ಡಾ. ಯು. ಸಿ. ನಿರಂಜನ್, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾತುಗಳನ್ನಾಡಿದರು.ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಉಪಾಧ್ಯಕ್ಷ ಎಸ್. ವಿ. ಭಟ್, ಜೊತೆ […]
ವಿದ್ಯಾಪೋಷಕ್ ಶೈಕ್ಷಣಿಕ ಸಮಾವೇಶ Read More »








