Yakshagana Kalaranga

ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಕೊಡಮಾಡುವ ‘ಯಕ್ಷಗಾನ ಸಾಧಕ’ ಪ್ರಶಸ್ತಿ ಪ್ರದಾನ – 2022

22-05-2022 ರಂದು ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗುರು, ಲೇಖಕ ತಾರಾನಾಥ ವೊರ್ಕಾಡಿಯವರಿಗೆ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಕೊಡಮಾಡುವ ‘ಯಕ್ಷಗಾನ ಸಾಧಕ’ ಪ್ರಶಸ್ತಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಂಡಿತು. ಉದ್ಘಾಟನೆ, ‘ಗೋವಿಂದ ನಂದ ಮುಕುಂದ ಪಾಹಿ ದೇವಾ’ ಪ್ರಾತ್ಯಕ್ಷಿಕೆ, ‘ಲೇಖಕ-ಕವಿ ತಾರಾನಾಥ’ ವಿಚಾರಗೋಷ್ಠಿ, ‘ಕಲಾವಿದ-ನೃತ್ಯಗುರು ತಾರಾನಾಥ’ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಬಳಿಕ ಪ್ರಶಸ್ತಿ ಪ್ರದಾನ ಸರ್ವರಿಗೂ ನೆನಪಿನಲ್ಲಿಟ್ಟುಕೊಳ್ಳುವಂತೆ ಸೊಗಸಾಗಿ ಮೂಡಿಬಂತು.

We're currently hard at work gathering information and crafting content to bring you the best experience. Stay tuned for exciting updates!